Blog

ಹರಿಹರ ನಗರ ಸಭೆಯ ಆಯ-ವ್ಯಯ 2024-25 ; 56.78 ಕೋಟಿ ಆದಾಯ ನಿರೀಕ್ಷೆಯ 4.79 ಲಕ್ಷ ರೂ, ಉಳಿತಾಯ ಬಜೆಟ್ ಮಂಡನೆ

True Media Kannada :-ಹರಿಹರ : ನಗರಸಭೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಾಗೂ ಸ್ವಂತ ಆದಾಯದಿಂದ 2024-25ನೇ ಸಾಲಿನ ಹಣಕಾಸಿನ ವರ್ಷಕ್ಕೆ ಒಟ್ಟು 64.06…

ಡಿಸಿ ಸಾಹೇಬರೆ ಇತ್ತ ಗಮನಿಸಿ ಕುಡಿಯುವ ಶುದ್ದ ನೀರಿಗಾಗಿ ಹರಿಹರ ನಗರಸಭೆ ಕಾಂಗ್ರೆಸ್ ಸದಸ್ಯ ಎಂ ಎಸ್ ಬಾಬುಲಾಲ್ ಆಕ್ರೋಶ

24/7 ಕುಡಿಯುವ ಶುದ್ದ ನೀರಿನ ಅಸಮರ್ಪಕ ವ್ಯಸಸ್ಥೆಗೆ ನಗರಸಭೆ ಸದಸ್ಯ ಮತ್ತು ಮಾಜಿ ಉಪಾಧ್ಯಕ್ಷ ಎಂ ಎಸ್ ಬಾಬುಲಾಲ್ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಆಶ್ಚರ್ಯವಾಗಿದೆ, ಒಬ್ಬ ಜನಪ್ರತಿನಿಧಿ ಮಾತಿಗೆ…

ಹರಿಹರ ಶಾಖಾ ಗ್ರಂಥಾಲಯ “ಗಣರಾಜ್ಯೋತ್ಸವ ಆಚರಣೆ”

ಹರಿಹರ: ಜಿಲ್ಲಾ ಕೇಂದ್ರ ಗ್ರಂಥಾಲಯ ಹರಿಹರ ಶಾಖಾ ಗ್ರಂಥಾಲಯದಲ್ಲಿ ಶುಕ್ರವಾರ 26 ರಂದು 75 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.ಭಾರತದಲ್ಲಿ ಸಂವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು…

ಇಂದಿನ ಗಣರಾಜ್ಯೋತ್ಸವ ಪರೇಡ್‌ನಲ್ಲಿ ದಾವಣಗೆರೆ ವಿದ್ಯಾರ್ಥಿನಿಯರ ಸಾಧನೆ

ದಾವಣಗೆರೆ: ನವದೆಹಲಿಯಲ್ಲಿ ಜ. 26ರಂದು ನಡೆಯಲಿರುವ ಗಣರಾಜ್ಯೋತ್ಸವದ 75ನೇ ಪರೇ ಡ್‌ನಲ್ಲಿ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಕಲಾತ್ಮಕ ಸಾಮರ್ಥ್ಯದ ಗಮನಾರ್ಹ ಪ್ರದರ್ಶನದಲ್ಲಿ ದಾವಣಗೆರೆಯ ಎಜು ಏಷಿಯಾ ಸಂಸ್ಥೆಯ…

ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಹರಿಹರ – ಗಣರಾಜ್ಯೋತ್ಸವ ಸಂಭ್ರಮ.

ಹರಿಹರ: ಭಾರತ ದೇಶವು ಸ್ವಾತಂತ್ರ್ಯಗೊಂಡು ನಮ್ಮನ್ನು ನಾವೇ ಆಳ್ವಿಕೆ ಮಾಡಲು ಮಹಾ ಸಂವಿಧಾನವೊಂದು ಅರ್ಪಿತವಾಗಿ ಜಾರಿಗೆ ಬಂದ ದಿನವಾದ ಜನವರಿ 26ರ ಗಣರಾಜ್ಯೋತ್ಸವ ಸಂಭ್ರಮವನ್ನು ಇಲ್ಲಿನ ನಗರದ…

ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಹರಿಹರ- ಯುವ ಜ್ಯೋತಿ ಶಿಬಿರ ~ಭಯ ಮುಕ್ತರಾಗಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ-ಶ್ರೀ ಹನುಮಂತಪ್ಪ ಕ್ಷೇತ್ರ ಶಿಕ್ಷಣಾಧಿಕಾರಿಗಳು

ಹರಿಹರ : ವಿದ್ಯಾರ್ಥಿ ಜೀವನದ ಮೈಲುಗಲ್ಲಾದ ಎಸ್ ಎಸ್ ಎಲ್ ಸಿ ಪರೀಕ್ಷೆಯು ಅತ್ಯುತ್ತಮವಾಗಿ ಎದುರಿಸಬೇಕಾದರೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಪ್ರೇರಣೆ,ಆತ್ಮವಿಶ್ವಾಸದ ಅಗತ್ಯವಿದೆ. ಇದನ್ನು ಶಿಕ್ಷಕರು ಹಾಗೂ ತಂದೆ-…

ಕೋಮು ವೈಷಮ್ಯಕ್ಕೆ ಪ್ರಚೋದನೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್ಟ ಬಂಧಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ

ಹರಿಹರ: ಮುಸ್ಲಿಮ್ ಧರ್ಮದ ಮಹಿಳೆಯರ ಅವಹೇಳನ ಮಾಡಿ ಕೋಮು ವೈಷಮ್ಯಕ್ಕೆ ಪ್ರಚೋದನೆ ನೀಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಇವರನ್ನು ಬಂಧಿಸಲು…

ಗುಣಮಟ್ಟ ಶಿಕ್ಷಣ, ಸಂಘರ್ಷ, ಜನರ ಏಳಿಗೆ ನನ್ನ ಕನಸು: ಜಿ. ಬಿ. ವಿನಯ್ ಕುಮಾರ್

ಚನ್ನಗಿರಿ 14/01/2024: ರಾಜಕಾರಣದ ಮುನ್ನಲೆಗೆ ಬಂದ ಮೇಲೆ ಆಕಾಂಕ್ಷಿಗಳು ನಮ್ಮ ಪಕ್ಷದಲ್ಲಿ ಹೆಚ್ಚಾಗಿದ್ದಾರೆ. ನನಗೆ ಯಾವುದೇ ಅಡೆ-ತಡೆ ಇಲ್ಲಾ, ನನಗೆ ಪಕ್ಷದ ಹಿರಿಯ ಮುಖಂಡರು ಮತ್ತು ಮತದಾದರರು…

ದಾವಣಗೆರೆ ಜಿಲ್ಲಾ ಪೊಲೀಸ್ ರಸ್ತೆ ಸುರಕ್ಷಾ ಸಪ್ತಾಹ

ದಾವಣಗೆರೆ ಜಿಲ್ಲಾ ಪೊಲೀಸ್ ರಸ್ತೆ ಸುರಕ್ಷಾ ಸಪ್ತಾಹ 2024 ರ ಅಂಗವಾಗಿ ದಾವಣಗೆರೆ ನಗರದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ…

ಜೈನ್ ವಿದ್ಯಾಲಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ದಾವಣಗೆರೆ, ಜ.12 ಶಾಮನೂರು ಬಳಿ ಇರುವ ಜೈನ್ ವಿದ್ಯಾಲಯ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ವಾಮಿ…