ಬಳ್ಳಾರಿಯಲ್ಲಿ ಇಂದು 142 ಕೊರೊನಾ ಪ್ರಕರಣಗಳು ದೃಢಪಡುವುದರೊಂದಿಗೆ ಸೊಂಕಿತರ ಸಂಖ್ಯೆ 2810ಕ್ಕೇರಿಕೆ. ಇಂದು 21ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿರುವುದು ಸೇರಿ ಇದುವರೆಗೆ 1397 ಜನರು ಸೊಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್.ಇದುವರೆಗೆ 62 ಜನ ಸಾವು
ಏ-14-2021, www.truemediakannada.in-ಮಾಜಿ ಸಚಿವರು ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿರುವಾಗ ಕಾರ್ ಮುಂದೆ ಹೋಗುತ್ತಿದ್ದ ಕಂಟೇನರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನ ಬ್ಯಾನೆಟ್ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ…
ದಾವಣಗೆರೆ ಆ.11,ಜಿಲ್ಲೆಯಲ್ಲಿ ಆ.10 ರಂದು 4.8 ಮಿ.ಮೀ ಸರಾಸರಿ ಮಳೆಯಾಗಿದ್ದು ತಾಲ್ಲೂಕುವಾರು ಮಳೆ ವಿವರ ಈ ಕೆಳಕಂಡಂತೆ ಇದೆ. ಚನ್ನಗಿರಿ ತಾಲ್ಲೂಕಿನಲ್ಲಿ 2.0 ಮಿ.ಮೀ ವಾಸ್ತವ ಮಳೆಯಾಗಿದೆ.…